Pages

ಜೀವ ಪ್ರಕಾಶನದ ಮೊದಲ ಚೊಚ್ಚಲ ಪ್ರಕಟಣೆ

ಸಾವನ್ನು ತಿಳಿಯುವ ತನಕ ಜೀವನ ತಿಳಿಯದು (ಲೇಖಕರು:-ಮಾನ್ಯಪುರ ಗೋವಿಂದರಾಜು)

ಬಸವನ ಅಂತ್ಯ ಸಂಸ್ಕಾರದಲ್ಲಿ ಮಣ್ಣೆ ಗ್ರಾಮಸ್ತರು ಹಾಗೂ ಜೀವ ಕಲಾ ಕನ್ನಡ ಸೇವಾ ಸಂಘದ ಕಾರ್ಯಕರ್ತರುಗಳು

ದೇವರಿಗಾಗಿ ಮುಡಿಪು ಬಿಟ್ಟಿದ್ದ ಬಸವ (ಗೂಳಿ)ದೈವಾಧೀನವಾದನಂತರ ಮಣ್ಣೆ ಗ್ರಾಮಸ್ತರು ಹಾಗೂ ಜೀವ ಕಲಾ ಕನ್ನಡ ಸೇವಾ ಸಂಘದ ಕಾರ್ಯಕರ್ತರುಗಳು ಕೂಡಿ ಬಸವನ ಅಂತ್ಯ ಸಂಸ್ಕಾರವನ್ನು ಧಾರ್ಮಿಕ ವಿಧಿ ವಿಧಾನಗಳಂತೆ ನೆರವೇರಿಸಿದರು. ಈ ಸಂಭಂಧ ಭಾವಚಿತ್ರಗಳು ಇಲ್ಲಿವೆ.