Pages

ಅರಿವು ಅಧ್ಯಯನ ಕೂಟ, ಮಣ್ಣೆ: ಏಡ್ಸ್ ರೋಗ

ಅರಿವು ಅಧ್ಯಯನ ಕೂಟ, ಮಣ್ಣೆ: ಏಡ್ಸ್ ರೋಗ: "ಅಕ್ವೈರ್ಡ್ ಇಮ್ಯೂನ್ ಡಿಫಿಷಿಯನ್ಸಿ ಸಿಂಡ್ರೊಮ್‌ (ಆರ್ಜಿತ ರೋಗ ನಿರೋಧಕ ಶಕ್ತಿ ಹೀನತೆ) ಅಥವಾ ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೊಮ್ (AIDS ) ಮಾನವನ ನಿರೋಧಕ ವ..."

ಕನಕದಾಸರು (KANAKADASARU)

ಕನಕದಾಸರು (KANAKADAASARU): "ಶ್ರೀ ಕನಕದಾಸರು (೧೫೦೯-೧೬೦೯) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪ೦ಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕವ..."

ಅರಿವು ಅಧ್ಯಯನ ಕೂಟ, ಮಣ್ಣೆ: ನಲ್ನುಡಿ ಕಥಾಸ್ಪರ್ಧೆ-2010

ಅರಿವು ಅಧ್ಯಯನ ಕೂಟ, ಮಣ್ಣೆ: ನಲ್ನುಡಿ ಕಥಾಸ್ಪರ್ಧೆ-2010: "ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿ ‘ಕರವೇ ನಲ್ನುಡಿ ಮಾಸಪತ್ರಿಕೆ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ವಿಶೇಷಾಂಕವನ್ನು ಹೊರತರುತ್ತಿದ್ದು, ಕಥಾ ಸ್ಪರ್ಧೆಯನ್ನು ಏರ್ಪಡಿಸ..."

ಅರಿವು ಅಧ್ಯಯನ ಕೂಟ, ಮಣ್ಣೆ: ಕೇಳಿಸದೆ ಹೃದಯದ ಸದ್ದು (ಲವ್ ಡೈಜೆಸ್ಟ್)

ಅರಿವು ಅಧ್ಯಯನ ಕೂಟ, ಮಣ್ಣೆ: ಕೇಳಿಸದೆ ಹೃದಯದ ಸದ್ದು (ಲವ್ ಡೈಜೆಸ್ಟ್): "ಪ್ರೀತಿಯ ಸಹಿ ಮಾಡುವೆಯ (ಲವ್ ಲೆಸೆನ್-೧ )ಕ್ಷಣ ಕಾಲದ ನಿನ್ನ ಮುನಿಸು ಚಂದವಾದರೂ ನನ್ನಲ್ಲಿ ಆತಂಕವನ್ನು ಸೃಷ್ಟಿ ಮಾಡುತ್ತದೆ. ತಾನು ದುಃಖದಲ್ಲಿರುವಾಗ ತನ್ನೆಲ್ಲಾ ನೋವುಗಳ..."

ಕುರುಕ್ಷೇತ್ರ ನಾಟಕ (ಶಕುನಿ, ದುರ್ಯೋಧನ, ಶ್ರೀಕೃಷ್ಣ, ವಿಧುರ)

ಪಾತ್ರಧಾರಿಗಳು:-

೧) ಶ್ರೀಕೃಷ್ಣ :- ಪಾತರಾಜು.ವಿ

೨) ಶಕುನಿ - ವಿಶ್ವನಾಥ್.ಬಿ.ಮಣ್ಣೆ

೩) ವಿಧುರ- ಮುತ್ತರಾಜು.ಎಸ್

೪) ಧುರ್ಯೋಧನ - ನರಸಿಂಹರಾಜು.ಎಂ.ಎನ್.

ಜೀವ ಕಲಾ ಕನ್ನಡ ಸೇವಾ ಸಂಘ ಮಣ್ಣೆ ಸಂಘವನ್ನು ನೋಂದಣಿ ಮಾಡಿಸುವ ಬಗ್ಗೆ ಸಭೆ ಕರೆಯಲಾಗಿದೆ

ಗ್ರಾಮದ ಎಲ್ಲಾ ಉತ್ಸಾಹಿ ಯುವಕರು ಹಾಗೂ ಮಣ್ಣೆ ಗ್ರಾಮದ ಗ್ರಾಮಸ್ತರಿಗೆ ಈ ಮೂಲಕ ತಿಳಿಸುವುದೇನೆಂದರೆ,ಜೀವ ಕಲಾ ಕನ್ನಡ ಸೇವಾ ಸಂಘ ಮಣ್ಣೆ ಸಂಘವನ್ನು ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆಯಲ್ಲಿ ನೋಂದಣಿ ಮಾಡಿಸುವ ಬಗ್ಗೆ ದಿನಾಂಕ ೩೦.೦೫.೨೦೧೦ ರಂದು ಸಂಜೆ ಸುಮಾರು ೫.೦೦ ಗಂಟೆಗೆ ಶ್ರೀ ಆ೦ಜನೇಯ ಸ್ವಾಮಿ ದೇವಸ್ತಾನ ಮಣ್ಣೆಯ ಆವರಣದಲ್ಲಿ ಸಭೆ ಕರೆಯಲಾಗಿದೆ.

ಜೀವ ಪ್ರಕಾಶನದ ಮೊದಲ ಚೊಚ್ಚಲ ಪ್ರಕಟಣೆ

ಸಾವನ್ನು ತಿಳಿಯುವ ತನಕ ಜೀವನ ತಿಳಿಯದು (ಲೇಖಕರು:-ಮಾನ್ಯಪುರ ಗೋವಿಂದರಾಜು)

ಬಸವನ ಅಂತ್ಯ ಸಂಸ್ಕಾರದಲ್ಲಿ ಮಣ್ಣೆ ಗ್ರಾಮಸ್ತರು ಹಾಗೂ ಜೀವ ಕಲಾ ಕನ್ನಡ ಸೇವಾ ಸಂಘದ ಕಾರ್ಯಕರ್ತರುಗಳು

ದೇವರಿಗಾಗಿ ಮುಡಿಪು ಬಿಟ್ಟಿದ್ದ ಬಸವ (ಗೂಳಿ)ದೈವಾಧೀನವಾದನಂತರ ಮಣ್ಣೆ ಗ್ರಾಮಸ್ತರು ಹಾಗೂ ಜೀವ ಕಲಾ ಕನ್ನಡ ಸೇವಾ ಸಂಘದ ಕಾರ್ಯಕರ್ತರುಗಳು ಕೂಡಿ ಬಸವನ ಅಂತ್ಯ ಸಂಸ್ಕಾರವನ್ನು ಧಾರ್ಮಿಕ ವಿಧಿ ವಿಧಾನಗಳಂತೆ ನೆರವೇರಿಸಿದರು. ಈ ಸಂಭಂಧ ಭಾವಚಿತ್ರಗಳು ಇಲ್ಲಿವೆ.





ಪ್ರಭಂಧ ಸ್ಪರ್ಧೆ ಕಾರ್ಯಕ್ರಮ

ಜೀವ ಕಲಾ ಕನ್ನಡ ಸೇವಾ ಸಂಘವು ದಿವಂಗತ ಕುಮಾರಿ ಅನಿತಾರವರ ಸ್ಮರಣಾರ್ಥ ಪ್ರತಿ ವರ್ಷವೂ ಸಹ ಒಂದೊಂದು ಸಾಂಸ್ಕೃತಿಕ ಚಟುವಟಿಕೆಗಳನ್ನು, ಸ್ಪರ್ಧೆಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನೆರವೇರಿಸಿಕೊಂಡು ಬಂದಿದೆ.ಈ ಸಂಭಂದ ಪ್ರಸ್ತುತ ಈ ಸಾಲಿನಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಪ್ರಭಂಧ ಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಯಾಗಿ ನೆರವೇರಿಸಲಾಯಿತು

ಕಾರ್ಯಕ್ರಮದ ಉದ್ದೇಶ:-
ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಪ್ರಾದೇಶಿಕತೆ ಹಾಗು ನಮ್ಮ ನಾಡು ನುಡಿಯ ಬಗ್ಗೆ ಅರಿವು, ಗೌರವ, ಅಭಿಮಾನ ಮೂಡಿಸುವುದು.






ಪ್ರಭಂಧ ಸ್ಪರ್ಧೆ (ವಿಷಯ: ಕನ್ನಡ ನಾಡು-ನುಡಿ)


ಶ್ರಮದಾನ ಕಾರ್ಯಕ್ರಮ

ಮಣ್ಣೇ ಗ್ರಾಮದಲ್ಲಿರುವ ಅಕ್ಕ ತಂಗಿ ಗುಡಿಯನ್ನು ಸ್ವಚ್ಛಗೊಳಿಸುವ ಹಾಗು ಅದರ ಸುತ್ತಮುತ್ತ ಬೆಳೆದಿದ್ದ ಮುಳ್ಳಿನ ಬೇಲಿಯನ್ನು ತೆರವುಗೊಳಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿದ್ದ ಶ್ರಮಧಾನದ ಕೆಲವು ಭಾವಚಿತ್ರಗಳು ಇಲ್ಲಿವೆ.











ಕನ್ನಡ ನಾಡು-ನುಡಿಗಾಗಿ ಶ್ರಮಿಸುತ್ತಿರುವ ನಮ್ಮ ಕಲಾ ಸಂಘಕ್ಕೆ ಮಾರ್ಗದರ್ಶನ ನೀಡಿ ನಿಮ್ಮ ಅಭಿಪ್ರಾಯಗಳನ್ನು, ಸೂಚನೆಗಳನ್ನು ನಮಗೆ ತಿಳಿಸಿ.
ವಂದನೆಗಳು.
ವಿಶ್ವನಾಥ್.ಬಿ

ಜೀವ ಕಲಾ ತಂಡದ ಹೆಸರು ಬದಲಾವಣೆ ಆಗಿರುವ ಬಗ್ಗೆ

ಆತ್ಮೀಯ ಕನ್ನಡಿಗರಿಗೆ ಹೃದಯಪೂರ್ವಕ ವಂದನೆಗಳು,

ನನ್ನ ಕನಸಿಗೆ ಜೀವ ತುಂಬಿದುದು ನನ್ನ ಈ ಕಲಾ ಸಂಘ. ಜೀವ ಕಲಾ ತಂಡಕ್ಕೆ ಈಗ ಹೊಸದಾಗಿ ಜೀವ ಕಲಾ ಕನ್ನಡ ಸೇವಾ ಸಂಘ, ಮಣ್ಣೇ ಎಂಬುದಾಗಿ ನಾಮಕರಣ ಮಾಡಲಾಗಿದೆ, ನಮ್ಮ ಕಾರ್ಯ ಚಟುವಟಿಕೆಗಳು, ನಮ್ಮ ಕೆಲಸಗಳು, ನಮ್ಮೂರಿನ ಕಲಾ ವೈಭವಗಳ ಭಾವಚಿತ್ರವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ ದಯವಿಟ್ಟು ತಮ್ಮ ಅಭಿಪ್ರಾಯಗಳನ್ನು ನನಗೆ ತಿಳಿಸಿ. ನಮ್ಮ ಸಂಘ ಯಾವ ರೀತಿಯಲ್ಲಿ ಕೆಲಸ ಬೇಕೆಂಬುದನ್ನು ತಿಳಿಸಿ . ಹರಸಿ, ಆಶೀರ್ವದಿಸಿ.

ಇಂತಿ ತಮ್ಮ ನಂಬುಗೆಯ,

ವಿಶ್ವನಾಥ್.ಬಿ.

ಮಣ್ಣೇ, ತ್ಯಾಮಗೊಂಡ್ಲು ಹೋಬಳಿ,

ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ,






























jeeva kala tanda manne photos







jeeva kala tandada kelasa karyagalu mattu bhavachitragalu