ಅರಿವು ಅಧ್ಯಯನ ಕೂಟ, ಮಣ್ಣೆ: ಕೇಳಿಸದೆ ಹೃದಯದ ಸದ್ದು (ಲವ್ ಡೈಜೆಸ್ಟ್)
ಅರಿವು ಅಧ್ಯಯನ ಕೂಟ, ಮಣ್ಣೆ: ಕೇಳಿಸದೆ ಹೃದಯದ ಸದ್ದು (ಲವ್ ಡೈಜೆಸ್ಟ್): "ಪ್ರೀತಿಯ ಸಹಿ ಮಾಡುವೆಯ (ಲವ್ ಲೆಸೆನ್-೧ )ಕ್ಷಣ ಕಾಲದ ನಿನ್ನ ಮುನಿಸು ಚಂದವಾದರೂ ನನ್ನಲ್ಲಿ ಆತಂಕವನ್ನು ಸೃಷ್ಟಿ ಮಾಡುತ್ತದೆ. ತಾನು ದುಃಖದಲ್ಲಿರುವಾಗ ತನ್ನೆಲ್ಲಾ ನೋವುಗಳ..."
ಕುರುಕ್ಷೇತ್ರ ನಾಟಕ (ಶಕುನಿ, ದುರ್ಯೋಧನ, ಶ್ರೀಕೃಷ್ಣ, ವಿಧುರ)
ಪಾತ್ರಧಾರಿಗಳು:-
೧) ಶ್ರೀಕೃಷ್ಣ :- ಪಾತರಾಜು.ವಿ
೨) ಶಕುನಿ - ವಿಶ್ವನಾಥ್.ಬಿ.ಮಣ್ಣೆ
೩) ವಿಧುರ- ಮುತ್ತರಾಜು.ಎಸ್
೪) ಧುರ್ಯೋಧನ - ನರಸಿಂಹರಾಜು.ಎಂ.ಎನ್.
ಜೀವ ಕಲಾ ಕನ್ನಡ ಸೇವಾ ಸಂಘ ಮಣ್ಣೆ ಸಂಘವನ್ನು ನೋಂದಣಿ ಮಾಡಿಸುವ ಬಗ್ಗೆ ಸಭೆ ಕರೆಯಲಾಗಿದೆ
ಗ್ರಾಮದ ಎಲ್ಲಾ ಉತ್ಸಾಹಿ ಯುವಕರು ಹಾಗೂ ಮಣ್ಣೆ ಗ್ರಾಮದ ಗ್ರಾಮಸ್ತರಿಗೆ ಈ ಮೂಲಕ ತಿಳಿಸುವುದೇನೆಂದರೆ,ಜೀವ ಕಲಾ ಕನ್ನಡ ಸೇವಾ ಸಂಘ ಮಣ್ಣೆ ಸಂಘವನ್ನು ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆಯಲ್ಲಿ ನೋಂದಣಿ ಮಾಡಿಸುವ ಬಗ್ಗೆ ದಿನಾಂಕ ೩೦.೦೫.೨೦೧೦ ರಂದು ಸಂಜೆ ಸುಮಾರು ೫.೦೦ ಗಂಟೆಗೆ ಶ್ರೀ ಆ೦ಜನೇಯ ಸ್ವಾಮಿ ದೇವಸ್ತಾನ ಮಣ್ಣೆಯ ಆವರಣದಲ್ಲಿ ಸಭೆ ಕರೆಯಲಾಗಿದೆ.
ಬಸವನ ಅಂತ್ಯ ಸಂಸ್ಕಾರದಲ್ಲಿ ಮಣ್ಣೆ ಗ್ರಾಮಸ್ತರು ಹಾಗೂ ಜೀವ ಕಲಾ ಕನ್ನಡ ಸೇವಾ ಸಂಘದ ಕಾರ್ಯಕರ್ತರುಗಳು
Subscribe to:
Posts (Atom)

















